ಒಂದು ರೈತ ಹೋರಾಟವನ್ನು ನ್ಯಾಯವಾದ ರೀತಿಯಲ್ಲಿ ಎದುರಿಸಲಾಗದ ಹೇಡಿ ಸರ್ಕಾರ ಕೊನೆಗೆ ಎಂತಹ ನೀಚತನಕ್ಕೆ ಇಳಿಯಬಹುದು ಎಂಬುದು ಇಂದು ದೆಹಲಿಯಲ್ಲಿ ಸಾಬೀತಾಗಿದೆ.
ರೈತರ ಹೋರಾಟಕ್ಕೆ ಮಸಿ ಬಳಿಯಲು ಒಂದು ಅರಾಜಕತಾವಾದಿ ಗುಂಪನ್ನು ತಾನೇ ಹಿಂದಿನಿಂದ...
ಲೋಕ ಕಂಡ ಮಹಾನ್ ನಾಯಕರಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸುವ ಪ್ರಭಾವಪೂರ್ಣ ವ್ಯಕ್ತಿತ್ವ ಬೆರಳೆಣಿಕೆಯಷ್ಟು ಮಂದಿಯದ್ದು ಮಾತ್ರ. ಅಂತಹ ಪ್ರಭಾವಪೂರ್ಣ ವ್ಯಕ್ತಿತ್ವಗಳ ಸಾಲಿನಲ್ಲಿ ಸೇರುತ್ತಾರೆ ಪ್ರವಾದಿ ಮುಹಮ್ಮದ್ (ಸ). ಇವರ ಕಾರ್ಯವೈಖರಿ...
✍️ಶಮೀರ ಜಹಾನ್,ಮಂಗಳೂರು
ಜಗತ್ತಿನ ಎಲ್ಲ ಮಸೀದಿಯ ಮಿನಾರಗಳಲ್ಲಿ,ಪ್ರತೀ ಆಝಾನ್ ನಲ್ಲಿ,ಪ್ರತೀ ನಮಾಝಿನಲ್ಲಿ ದಿನದ ಇಪ್ಪತ್ತನ್ನಾಲ್ಕು ಗಂಟೆಗಳಲ್ಲಿ ಮುಸಲ್ಮಾನರು ಅತ್ಯಧಿಕ ಸ್ಮರಿಸುವ ಏಕೈಕ ವ್ಯಕ್ತಿತ್ವ ಮುಹಮ್ಮದ್ (ಸ)ರಾಗಿದ್ದಾರೆ.ಮುಹಮ್ಮದ್(ಸ)ರು ಇಸ್ಲಾಮ್ ಧರ್ಮದ ಸ್ಥಾಪಕರು ಎಂಬ ತಪ್ಪುಕಲ್ಪನೆಯಿದೆ.
ಮುಹಮ್ಮದ್(ಸ)ರು ಇಸ್ಲಾಮ್...
ಅಭಿಪ್ರಾಯ: ಟಿ ಐ ಬೆಂಗ್ರೆ
''Karnataka is the worst state for Dalit's safety - NCRB Data;
How can Dalits feel still safe under this congress ruling state...
ಬಹುತೇಕ ಸಹೋದರರು ಈದ್ ನ ವಿಷಯದಲ್ಲಿ ತುಂಬಾ ದುಃಖಿತರಾಗಿರುವುದನ್ನು ನಾವು ಕಾಣುತ್ತಿದ್ದೇವೆ. ಪ್ರಕೃರ್ತಿದತ್ತ ಅಥವಾ ಮಾನವನಿರ್ಮಿತ ಕೊರೋನಾ ವೈರಸ್ನ ಬಗ್ಗೆ ನಿರಂತರವಾಗಿ ಅಳಲನ್ನು ತೋಡುತ್ತಿದ್ದಾರೆ. ಇದರಿಂದಾಗಿ ರಮಝಾನ್ ತಿಂಗಳ ಖುಷಿಯಾಗಲಿ ಹಬ್ಬದ ಸಡಗರವಾಗಲೀ ನಮಗೆ ಲಭಿಸಲಿಲ್ಲ. ಈದ್ ನಮಾಝನ್ನು ಒಂದೋ ಬಂದ್ ಕೋಣೆಗಳಲ್ಲಿ ಅಥವಾ ಮನೆಗಳಲ್ಲೇ ಅರಿವಿಗೆ ಬಾರದಂತೆ ನಿರ್ವಹಿಸಿದೆವು. ಕೆಲವರಿಗಂತೂ ವೈಯ್ಯಕ್ತಿಕವಾಗಿ ಏನಾದರೂ ಸಮಸ್ಯೆಗಳಿರಲಿಕ್ಕೂ ಸಾಕು. ಆದರೆ ಈ ಬಾರಿಯ ರಮಝಾನಿನಲ್ಲಿ ಉಪವಾಸವಿದ್ದೂ, ಈದ್ ನಲ್ಲೂ ವೈರಸ್ ಭಾಧೆ ಇದ್ದೂ ಒಂದು ತರಹದ ಮಾನಸಿಕ ದೌರ್ಬಲ್ಯಕ್ಕೆ ಜನರು ಒಳಗಾಗಿದ್ದರು. ಇದರ ನಡುವೆಯೂ ಒಳಿತುಗಳನ್ನು ನಿರಂತರವಾಗಿ ನಾವು ಕಂಡಿರುವುದಂತೂ ಸತ್ಯ.
1) ಮೂರು ತರಹ ಖೈರ್ (ಒಳಿತು)ಗಳನ್ನು ನಾವು ಕಣ್ಣಾರೆ ಕಂಡಿದ್ದೇವೆ. ಈದ್ ನ ನಮಾಝ್ ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಲಿಲ್ಲ. ಇದಕ್ಕೆ ಕಾರಣಗಳು ಏನೇ ಇರಬಹುದು. ಆದರೆ ಈ ಸಂದರ್ಭದಲ್ಲಿ ಜನಸಾಮಾನ್ಯರೂ ಈದ್ ನ ನಮಾಝನ್ನು ಸುಲಭವಾಗಿ ಕಲಿತು ನಮಾಝ್ ಗೆ ನೇತೃತ್ವವನ್ನು ನೀಡಿದರು. ಮನೆಯ ಸದಸ್ಯರೊಂದಿಗೆ ಜೊತೆಗೂಡಿ ನಮಾಝನ್ನು ನಿರ್ವಹಿಸಿದರು. ಜನರು ಈದ್ ನಮಾಝ್ ಮಾಡಿಸುವ ಒಂದು ಬಹು ದೊಡ್ಡ ಜವಾಬ್ದಾರಿಯನ್ನು ಹೊತ್ತುಕೊಂಡರು. ನಮಾಝ್ ಮಾಡಿಸುವುದಕ್ಕೆ ಒಂದು ವಿಶೇಷವಾದ ಸ್ಥಾನಮಾನವುಳ್ಳ ವ್ಯಕ್ತಿಯೇ ಬೇಕು ಎಂಬ ತಪ್ಪು ಕಲ್ಪನೆಯು ಜನಸಾಮಾನ್ಯರಲ್ಲಿತ್ತು. ಈ ಮೂಲಕ, ಇಸ್ಲಾಮ್ ಬ್ರಾಹ್ಮಣ್ಯವಾದವನ್ನು ತಿರಸ್ಕರಿಸುತ್ತದೆ. ಹಾಗೂ ಸಾಮಾನ್ಯ ವ್ಯಕ್ತಿಯೂ ಮುಂದೆ ಬಂದು ನಮಾಝ್ ಗೆ ನೇತೃತ್ವವನ್ನು ನೀಡಲು ಅರ್ಹ ಎಂಬ ಸಂದೇಶವು ದೇಶಭಾಂಧವರಿಗೆ ತಲುಪಿತು. ಮಹಿಳೆಯರಿಗೂ ಸಾಮಾನ್ಯವಾಗಿ ಈದ್ ನಮಾಝ್ ಮಾಡಲು ಅವಕಾಶ ಸಿಗುವುದಿಲ್ಲ. ಈ ಬಾರಿ ಕೊರೋನದಿಂದಾಗಿ ಜಮಾಅತ್ ನೊಂದಿಗೆ ಈದ್ ನಮಾಝ್ ಮಾಡುವ ಅವಕಾಶ ಅವರಿಗೂ ಲಭಿಸಿತು.
2)ಲಾಕ್ ಡೌನ್ ನ ನಡುವೆ ರಮಝಾನ್ ನ ಪುಣ್ಯ ಮಾಸದಲ್ಲಿ ದೇಶಭಾಂಧವರಿಗಾಗಿ ಮಾಡಿದ ನಾನಾ ತರಹದ ಸೇವೆಯು ದೇಶವಾಸಿಗಳ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿದೆ. ಉತ್ತಮ ಪ್ರಭಾವವನ್ನು ಬೀರಿದೆ.
ಮಾನವೀಯತೆ ಹಾಗೂ ಹಸಿದವರ ಹೊಟ್ಟೆ ತಣಿಸುವುದು ಪ್ರವಾದಿ (ಸ.ಅ) ರವರ ಜೀವನದ...
ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರೇ ಶಾಸಕ ಜ್ಞಾನೇಂದ್ರರವರಿಗೆ ಯಾವ ಶಿಕ್ಷೆಯನ್ನು ನೀಡುತ್ತೀರಾ?
ಲೇಖಕರು - ಶಾರೂಕ್ ತೀರ್ಥಹಳ್ಳಿ
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಈಗಾಗಲೇ ಒಂದು ಲಕ್ಷದ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 4,970 ಮಂದಿಯಲ್ಲಿ...
ಉಡುಪಿ ಎಪ್ರಿಲ್ 19 : ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಿಸುವುದು ಸೇರಿದಂತೆ, ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ, ಜಿಲ್ಲಾಡಳಿತ ಮೂಲಕ ರೆಫರಲ್ ಮಾಡುವ ಕೋವಿಡ್...
ಉಡುಪಿ ಎಪ್ರಿಲ್ 19 : ಜಿಲ್ಲೆಯಲ್ಲೊ ಕೋವಿಡ್ ಎರಡನೇ ಅಲೆ ಹರಡುತ್ತಿದ್ದು, ಸಾರ್ವಜನಿಕರು ಸರ್ಕಾರದ ಸೂಚನೆಯ ನಂತರವೂ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದೇ ಸಂಚರಿಸುತ್ತಿರುವ ಕುರಿತು...
ಎಂ. ಎ ಮಂಗಳೂರು
ಜೋಜಿ ಇತ್ತೀಚಿಗೆ ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಗೊಂಡ ವಿಲಿಯಂ ಷೇಕ್ಸ್ ಪಿಯರ್ ನ ಮ್ಯಾಕ್ಬೆತ್ ನಾಟಕವನ್ನು ಆಧಾರಿಸಿಕೊಂಡ ಸೈಕೊಲಾಜಿಕಲ್ ಕ್ರೈಮ್ ಮಲಯಾಳಂ ಚಿತ್ರ....